FINANCIAL PLANNING

ಗ್ಯಾರೆಂಟಿ ಬಜೆಟ್ 2023: ಬರೀ ಎಣ್ಣೆ ಸಿಗರೇಟ್‌ ಅಲ್ಲ! ಇನ್ನೂ ಉದ್ದ ಇದೆ ದುಬಾರಿ ದುನಿಯಾದ ಲಿಸ್ಟ್‌! ಜನಸಾಮಾನ್ಯರಿಗೆ ಸಿದ್ದು ಬಜೆಟ್‌ ಶಾಕ್!

Published

on

ಹಲೋ ಸ್ನೇಹಿತರೇ ನಮಸ್ಕಾರ, ನಿಮಗೆಲ್ಲರಿಗೂ ನಮ್ಮ ಲೇಖನಕ್ಕೆ ಸ್ವಾಗತ, ಇಂದು ಕರ್ನಾಟಕ ಬಜೆಟ್‌ ಘೋಷಣೆ ರಾಜ್ಯಾದ್ಯಂತ ಜನತೆಯು ಅತ್ಯಂತ ನಿರೀಕ್ಷೆಯಿಂದ ಕಾಯುತ್ತಿದ್ದಾರೆ. ಯಾವೆಲ್ಲಾ ಬೆಲೆ ಹೆಚ್ಚಳ, ಯಾವೆಲ್ಲಾ ಯೋಜನೆಗಳನ್ನು ಜಾರಿ ಮಾಡುತ್ತಾರೆ.

ಎಷ್ಟು ಮೀಸಲು ಇಡಲಾಗುತ್ತದೆ ಎಂದು ಕರ್ನಾಟಕ ಕಾಯುತ್ತಿದೆ. ಇದರ ಮಧ್ಯೆ ಇದೀಗ ಮಧ್ಯ ಪ್ರಿಯರಿಗೂ ಕೂಡ ಶಾಕ್‌ ನೀಡಬಹುದೇ ಎಂಬುದು ಜನರಿಗೆ ಗೊಂದಲವಾಗಿದೆ.

ಇದರ ಸಂಪೂರ್ಣ ವಿವರವನ್ನು ಕೆಳಗಿನ ಲೇಖನದಲ್ಲಿ ವಿವಾರವಾಗಿ ತಿಳಿಸಲಾಗಿದೆ. ಸಂಪೂರ್ಣವಾಗಿ ನಮ್ಮ ಲೇಖನವನ್ನು ಓದಿ.

budget 2023-24
budget 2023-24

 ಮೇ 10 ರಂದು ನಡೆದ ಚುನಾವಣೆಯ ನಂತರ ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದ ನಂತರ ಮೊದಲ ಬಾರಿಗೆ ಕರ್ನಾಟಕ ಮುಖ್ಯಮಂತ್ರಿ ಸಿದ್ದರಾಮಯ್ಯ ಶುಕ್ರವಾರ ರಾಜ್ಯ ಬಜೆಟ್ ಅನ್ನು ಮಂಡಿಸಿದ್ದಾರೆ.

 ಕಾಂಗ್ರೆಸ್‌ನ 5 ಗ್ಯಾರಂಟಿ ಯೋಜನೆಗಳಿಗೆ 59,000 ಕೋಟಿ ರೂಪಾಯಿ ವೆಚ್ಚ ಮತ್ತು ಪ್ರಸ್ತುತ ಬಜೆಟ್‌ನ ವೆಚ್ಚ 3.39 ಲಕ್ಷ ಕೋಟಿ ರೂಪಾಯಿ ಎಂದು ಸಿದ್ದರಾಮಯ್ಯ ಈ ಹಿಂದೆಯೇ ಬಹಿರಂಗ ಪಡಿಸಿದ್ದರು. 

Free ವಿದ್ಯಾರ್ಥಿವೇತನ APPLY HERE ಕ್ಲಿಕ್
ಉಚಿತ ಸರ್ಕಾರಿ ಯೋಜನೆAPPLY HERE ಕ್ಲಿಕ್
ಸರ್ಕಾರಿ ಉದ್ಯೋಗAPPLY HERE ಕ್ಲಿಕ್

ಮಾಜಿ ಸಿಎಂ ಬೊಮ್ಮಾಯಿ ಈ ವರ್ಷದ ಫೆಬ್ರವರಿಯಲ್ಲಿ 3.09 ಲಕ್ಷ ಕೋಟಿ ರೂಪಾಯಿಗಳ ಪೂರಕ ಬಜೆಟ್ ಮಂಡಿಸಿದ್ದರು. 2023-24 ರ ಹಣಕಾಸು ವರ್ಷದ ಎರಡನೇ ಬಜೆಟ್ ಇದಾಗಿದೆ. ಸುದೀರ್ಘ 3 ಗಂಟೆಗಳ ಕಾಲ ಸಿಎಂ ಸಿದ್ದರಾಮಯ್ಯ ಬಜೆಟ್‌ ಮಂಡಿಸಿದ್ದಾರೆ.

ಸಿಎಂ ಸಿದ್ದರಾಮಯ್ಯ (CM Siddaramaiah) ಬಹು ನಿರೀಕ್ಷಿತ ಬಜೆಟ್​ ಮಂಡಿಸುತ್ತಿದ್ದಾರೆ. ಕಳೆದೆರಡು ತಿಂಗಳ ಹಿಂದೆ ಅಸ್ವಿತ್ವಕ್ಕೆ ಬಂದ ಸರ್ಕಾರ ಐದು‘ ಗ್ಯಾರಂಟಿಗಳ ಭರವಸೆ ನೀಡಿತ್ತು.

ಈ ಹಿನ್ನೆಲೆಯಲ್ಲಿ ಇಂದು ಮಂಡನೆಯಾಗುತ್ತಿರುವ ಬಜೆಟ್ ಭಾರೀ ನಿರೀಕ್ಷೆ ಹುಟ್ಟು ಹಾಕಿದೆ. ಗ್ಯಾರಂಟಿಗಳನ್ನು ಜಾರಿಗೊಳಿಸುವ ಸವಾಲು ಸರ್ಕಾರದೆದುರು ಇರುವುದರಿಂದ ಈ ಬಾರಿ ಬೆಲೆ ಏರಿಕೆ ಬಿಸಿ ತಟ್ಟಬಹುದೆಂದು ಅಂದಾಜಿಸಲಾಗಿತ್ತು, ಇದು ನಿಜವಾಗಿದೆ.

ಎಣ್ಣೆ ಬೆಲೆಯಷ್ಟೇ ಅಲ್ಲ ಏರಿಕೆಯಾಗಿರೋದು, ಜೊತೆಗೆ ಹಾಲಿನ ಬೆಲೆಯೂ ಏರಿಕೆಯಾಗಿದೆ. ಇಷ್ಟಕ್ಕೆ ನಿಲ್ಲದ ದುಬಾರಿ ದುನಿಯಾದ ಲಿಸ್ಟ್‌ ಸಿಗರೇಟ್‌ ಬೆಲೆ ಕೂಡ ಏರಿಕೆಯಾಗಿದೆ. ಇನ್ನೂ ದ್ವಿಚಕ್ರ ವಾಹನಗಳ ಬೆಲೆಯೂ ಏರಿಕೆಯಾಗಿದೆ.

ಮೊದಲೇ ಬೆಲೆ ಏರಿಕೆಯಿಂದ ಕಂಗೆಟ್ಟಿರುವ ಜನತೆಗೆ ಮತ್ತೆ ಗಾಯದ ಮೇಲೆ ಬರೆ ಎಳೆದಂತಾಗಿದೆ. ದಿನನಿತ್ಯ ವಸ್ತುಗಳ ಬೆಲೆ ಈಗಾಗಲೇ ಗಗನಕ್ಕೇರಿದೆ.

ತರಕಾರಿ ಖರೀದಿ ಮಾಡುವುದಕ್ಕೂ ಮೂರು ಬಾರಿ ಯೋಚಿಸುವಂತಾಗಿದೆ. ಈ ನಡುವೆ ಹಾಲು, ಬೈಕ್‌ಗಳು, ಸಿಗರೇಟ್‌ ಬೆಲೆ ಹೆಚ್ಚಳವಾಗಿರೋದು ನಿಜಕ್ಕೂ ಶ್ರೀಸಾಮಾನ್ಯನಿಗೆ ಹೊಡೆತ ಬೀಳಲಿದೆ.

ಪ್ರಮುಖ ಲಿಂಕ್ ಗಳು:

ವಾಟ್ಸಾಪ್ ಗ್ರೂಪ್ ಜಾಯಿನ್ ಲಿಂಕ್Click Here
ಟೆಲಿಗ್ರಾಮ್ ಗ್ರೂಪ್ ಜಾಯಿನ್ ಲಿಂಕ್Join Telegram
ಡೌನ್ಲೋಡ್‌ ಅಪ್ಲಿಕೇಶನ್Click Here
ಹೆಚ್ಚಿನ ಸರ್ಕಾರಿ ಯೋಜನೆಗಳುApply Now
Home PageClick Here

ಇತರೆ ವಿಷಯಗಳು

ರೈತಪರ ಸರ್ಕಾರದಿಂದ ಭಾಗ್ಯದ ಬಜೆಟ್ ಘೋಷಣೆ: ಅನ್ನದಾತರಿಗೆ ಕೊನೆಗೂ ಸಿಕ್ತು ನೆಮ್ಮದಿ, ರೈತರಿಗೆ ಬಂಪರ್‌ ಗಿಫ್ಟ್‌ ಕೊಟ್ಟ ಸಿದ್ಧು ಸರ್ಕಾರ!‌

ಬಿಸಿ ಬಿಸಿ ಸುದ್ದಿ, ಬಜೆಟ್‌ ಮಂಡನೆ ಬೆನ್ನಲ್ಲೇ ಅಬಕಾರಿ ಸುಂಕ ದಿಢೀರನೆ ಏರಿಕೆ, ಮಧ್ಯ ಪ್ರಿಯರಿಗೆ ಶಾಕ್‌ ಕೊಟ್ಟ ಸಿದ್ದು!

ಇಂದು ಕರ್ನಾಟಕ ಬಜೆಟ್‌ ಭರ್ಜರಿ ಘೊಷಣೆ: ಎಲ್ಲಾ ವರ್ಗದವರನ್ನು ಗಮನದಲ್ಲಿಟ್ಟುಕೊಂಡು ಮುಖ್ಯಮಂತ್ರಿ ಸಿದ್ದರಾಮಯ್ಯನವರಿಂದ ಸಿಹಿ ಸುದ್ದಿ!

ಗ್ರಾಹಕರಿಗೆ SBI ಬಂಪರ್‌ ಗಿಫ್ಟ್!‌ ಒಮ್ಮೆ ಡಿಪಾಸಿಟ್‌ ಮಾಡಿ ದುಪ್ಪಟ್ಟು ಹಣ ತಿಂಗಳಿಗೆ ಪಡೆಯಿರಿ. ಯಾರು ಅರ್ಹರು? ಯಾವುದು ಈ ಯೋಜನೆ?

Breaking News: ಪ್ಯಾನ್‌ ಕಾರ್ಡ್‌ ಇದ್ದವರಿಗೆ ಕೇಂದ್ರ ಸರ್ಕಾರದಿಂದ ಶಾಕ್!‌ ಈ ಕೆಲಸ ಮಾಡಿಲ್ಲ ಅಂದ್ರೆ ಪ್ಯಾನ್‌ ಬ್ಯಾನ್, ಬ್ಯಾಂಕ್‌ ಅಕೌಂಟ್‌ ಕ್ಲೋಸ್

Income Tax New Rules : ತೆರಿಗೆದಾರರಿಗೆ ಬಿಗ್ ರಿಲೀಫ್! ತೆರಿಗೆ ವಿನಾಯಿತಿ ಹೆಚ್ಚಳ ಮಾಡಿದ ಸರ್ಕಾರ ಹಣಕಾಸು ಸಚಿವರಿಂದ ಮಹತ್ವದ ಘೋಷಣೆ

Treading

Load More...
ನಮ್ಮ WhatsApp ಗುಂಪಿಗೆ ಸೇರಲು ಇಲ್ಲಿ ಕ್ಲಿಕ್ ಮಾಡಿ