information

ಈ ಕಾರ್ಡ್ ನಿಮ್ಮ ಬಳಿ ಇಲ್ಲಾಂದ್ರೆ.! ಖಂಡಿತ ಸರ್ಕಾರದ ಸೌಲಭ್ಯಗಳು ಯಾವುದು ಕೂಡ ಸಿಗಲ್ಲ.! ಸರ್ಕಾರದ ಹೊಸ ರೂಲ್ಸ್.!

Published

on

ಹಲೋ ಸ್ನೇಹಿತರೇ ನಮಸ್ಕಾರ, ನಿಮಗೆಲ್ಲರಿಗೂ ನಮ್ಮ ಲೇಖನಕ್ಕೆ ಸ್ವಾಗತ, ಆಧಾರ್‌ ಕಾರ್ಡ್‌ ರೇಷನ್‌ ಕಾರ್ಡ್‌ ನಂತೆಯೇ ರೈತರಿಗಾಗಿಯೇ ಪ್ರತ್ಯೇಕವಾಗಿ ಗುರುತಿನ ಐಡಿ ಕಾರ್ಡ್‌ ಇದೆ. ಈ ಐಡಿ ಕಾರ್ಡ್‌ ಇಲ್ಲದೇ ಇದ್ದರೆ ರೈತರಿಗೆ ಯಾವುದೇ ರೀತಿಯ ಸರ್ಕಾರದಿಂದ ಪ್ರಯೋಜನಗಳು ದೊರಕುವುದಿಲ್ಲ. ಈ ಕಾರ್ಡ್‌ ಯಾವುದು, ಇದರ ಲಾಭ ಏನು ಎಂಬುದು ನಾವು ಈ ಲೇಖನದಲ್ಲಿ ವಿವರವಾಗಿ ತಿಳಿಸುತ್ತೇವೆ. ಎಲ್ಲರೂ ಸಂಪೂರ್ಣವಾಗಿ ನಮ್ಮ ಲೇಖನವನ್ನು ಓದಿ.

former id registration online
Free ವಿದ್ಯಾರ್ಥಿವೇತನ APPLY HERE ಕ್ಲಿಕ್
ಉಚಿತ ಸರ್ಕಾರಿ ಯೋಜನೆAPPLY HERE ಕ್ಲಿಕ್
ಸರ್ಕಾರಿ ಉದ್ಯೋಗAPPLY HERE ಕ್ಲಿಕ್

ರೈತರೇ ನೀವು FID ರಿಜಿಸ್ಟರ್‌ ಆಗಿರಲೇಬೇಕು. ನೀವು ಈ ಕಾರ್ಡ್‌ ಮಾಡಿಸಿಕೊಂಡಿಲ್ಲ ಎಂದರೆ ಸರ್ಕಾರದ ಯಾವುದೇ ಕೃಷಿಗೆ ಸಂಬಂದಿಸಿದ ಲಾಭ ಅಥವಾ ಸೌಲಭ್ಯ ಪಡೆಯಲು ಸಾಧ್ಯವಾಗುವುದಿಲ್ಲ. ಈ ಕಾರ್ಡ್‌ನಿಂದಾಗಿ ಸರ್ಕಾರದಿಂದ ಬರುವ ಎಲ್ಲಾ ರೀತಿಯ ಪ್ರಯೋಜನವನ್ನು ಪಡೆಯಬಹುದಾಗಿದೆ. ರಾಜ್ಯ ಸರ್ಕಾರದ ಆದೇಶದಂತೆ ಎಲ್ಲಾ ತರಹದ ವಾಣಿಜ್ಯ ಬೆಳೆ, ಆಹಾರದ ಬೆಳೆಗಳಿಗೆ ಎಲ್ಲಾ ವರ್ಗದ ಕೃಷಿಕರು ತಮ್ಮ ಎಲ್ಲಾ ಜಮೀನಿನ ವಿವರವನ್ನು ನೋಂದಾಯಿಸುವುದು ಕಡ್ಡಾಯವಾಗಿದೆ.

ಕೃಷಿಕ ತಮ್ಮ ಕೃಷಿ ಜಮೀನಿನ ಮಾಹಿತಿಯನ್ನು ಈ ಪೋರ್ಟಲ್‌ನಲ್ಲಿ ನೋಂದಾಯಿಸಿದಾಗ ರೈತನಿಗೆ FID ನಂಬರ್‌ ಸಿಗುತ್ತದೆ. ಒಬ್ಬ ವ್ಯಕ್ತಿಗೆ ಆಧಾರ್‌, ಗುರುತಿನ ಚೀಟಿ ಇದ್ದಂತೆ ಹಾಗೆ ಕೃಷಿಕನಿಗೆ FID ಗುರುತಿನ ಚೀಟಿ ಮುಖ್ಯವಾಗಿದೆ. ಕೃಷಿಕರ ಜಮೀನಿನ ವಿವರ ಹಾಗೂ ಕೃಷಿಕನ ಬೆಳೆಯ ವಿವರ ಎಲ್ಲಾ ಮಾಹಿತಿಯನ್ನು ಈ ವೆಬ್‌ ಪೋರ್ಟಲ್‌ ನಲ್ಲಿ ನೋಡಬಹುದು. ಸರ್ಕಾರದ ಕೃಷಿ ಯೋಜನೆಯ ಎಲ್ಲಾ ಮಾಹಿತಿ ಪಡೆಯಬೇಕೆಂದರೆ ಈ ಗುರುತಿನ ಚೀಟಿ ಅಗತ್ಯವಾಗಿದೆ. ಇಲ್ಲದಿದ್ರೆ ಸರ್ಕಾರದ ಯೋಜನೆಗಳ ಲಾಭ ಪಡೆಯಲು ವಂಚಿತನಾಗುತ್ತಾನೆ.

ಇದನ್ನು ಸಹ ಓದಿ: ಕೇಂದ್ರ ಸರ್ಕಾರದಿಂದ ಜನ್‌ ಧನ್‌ ಖಾತೆ ಇರುವವರಿಗೆ 10 ಸಾವಿರ.! ನೇರ ನಿಮ್ಮ ಖಾತೆಗೆ ಜಮೆ.! 2 ಲಕ್ಷ ಇನ್ಸೂರೆನ್ಸ್‌ ಉಚಿತ.!

ನೋಂದಣಿ ಹೇಗೆ ಮಾಡುವುದು.?

ಮೊಬೈಲ್‌ನಲ್ಲಿಯೂ ಕೂಡ ನೀವು ನೋಂದಣಿ ಮಾಡಿಕೊಳ್ಳಬಹುದು. ಅಥವಾ ಕೃಷಿ ತೋಟಗಾರಿಕೆ ಇಲಾಖೆಯಲ್ಲಿ, ನೋಂದಾಯಿಸಿಕೊಳ್ಳಬಹುದಾಗಿದೆ. ಆಧಾರ್‌ ಕಾರ್ಡ್‌, ಪಾಸ್‌ ಬುಕ್‌, ರಾಷ್ಟ್ರೀಕೃತ ಬ್ಯಾಂಕ್ ಪಾಸ್‌ ಬುಕ್‌, ಪಾಸ್‌ ಪೋರ್ಟ್ ಅಳತೆಯ ಒಂದು ಪೋಟೋ, ಮೊಬೈಲ್‌ ನಂಬರ್‌ ನೀಡಿದರೆ ನಿಮ್ಮ ಹೆಸರು ಪೋರ್ಟಲ್ ನಲ್ಲಿ ಸೇರ್ಪಡೆಗೊಳ್ಳುತ್ತದೆ. FID ನಂಬರ್‌ ನಿಮಗೆ ಸಿಗುತ್ತದೆ.

ಯಾಕೆ ನೋಂದಾಯಿಸಬೇಕು.?

ಸರ್ಕಾರದ ಆದೇಶದಂತೆ ಕೃಷಿಕ ಇದನ್ನು ಈ ಪೋರ್ಟಲ್‌ ನಲ್ಲಿ ನೋಂದಾಯಿಸಿಕೊಳ್ಳದೇ ಇದ್ದರೆ ಆತನಿಗೆ ವಿವಿಧ ಕೃಷಿ ಸೌಲಭ್ಯ, ಬೆಳೆ ಸಾಲ, ಬೆಳೆ ವಿಮೆ, ಕೃಷಿಕನ ಮಕ್ಕಳಿಗೆ ಸಿಗುವ ವಿದ್ಯಾನಿಧಿ ಆಗಿರಬಹುದು, ಬೆಂಬಲ ಬೆಲೆ ಯೋಜನೆಯಡಿ ಉತ್ಪನ್ನ ಮಾರಾಟ ಹಾಗೂ ಕೃಷಿಗೆ ಪೂರಕವಾದ ಇತರ ಸೌಲಭ್ಯ ಸಿಗುವುದಿಲ್ಲ.

ಬಜೆಟ್‌ ನಲ್ಲಿ ಮುಖ್ಯಮಂತ್ರಿ ಘೋಷಿಸಿದಂತೆ ರೈತ ಶಕ್ತಿ ಯೋಜನೆಯಲ್ಲಿ ಕೃಷಿಕನು ಕೂಡ ಒಂದು ಎಕರೆಗೆ 250 ರುಪಾಯಿಯಂತೆ ಹಾಗೆ ಗರಿಷ್ಠ 5 ಎಕರೆಗೆ 1250 ರುಪಾಯಿ ಇಂಧನ ವೆಚ್ಚ ಕೃಷಿಕನ ಖಾತೆಗೆ ನೇರವಾಗಿ ಜಮಾ ಮಾಡಲಾಗುತ್ತದೆ. ಈ ಸೌಲಭ್ಯ ಪಡೆಯಲು FID ಗೆ ನೋಂದಣಿಯಾಗಿದ್ದರೆ ಮಾತ್ರ ಈ ಯೋಜನೆಯ ಲಾಭ ಪಡೆಯಬಹುದಾಗಿದೆ.

ಪ್ರಮುಖ ಲಿಂಕ್‌ಗಳು:

ವಾಟ್ಸಾಪ್ ಗ್ರೂಪ್ ಜಾಯಿನ್ ಲಿಂಕ್Click Here
ಟೆಲಿಗ್ರಾಮ್ ಗ್ರೂಪ್ ಜಾಯಿನ್ ಲಿಂಕ್Join Telegram
ಡೌನ್ಲೋಡ್‌ ಅಪ್ಲಿಕೇಶನ್Click Here
ಹೆಚ್ಚಿನ ಸರ್ಕಾರಿ ಯೋಜನೆಗಳುApply Now
Home PageClick Here

ಇತರೆ ವಿಷಯಗಳು :

ಹವಾಮಾನ ಸುದ್ದಿ: ಮುಂದಿನ 48 ಗಂಟೆಗಳಲ್ಲಿ ಈ ರಾಜ್ಯಗಳಲ್ಲಿ ಮಳೆಯೊಂದಿಗೆ ಆಲಿಕಲ್ಲು ಬೀಳಲಿದೆ ಎಂದು ಇಲಾಖೆ ಎಚ್ಚರಿಕೆ ನೀಡಿದೆ

ಪಿ ಎಮ್‌ ಕಿಸಾನ್‌ ಯೋಜನೆಯಲ್ಲಿ 2 ಗುಡ್‌ ನ್ಯೂಸ್.!‌ ನಿಮ್ಮ ಹೆಸರು ತಪ್ಪಿದ್ದರೆ ಈ ರೀತಿಯಾಗಿ ಸರಿಪಡಿಸಿಕೊಳ್ಳಿ.! ಎಲ್ಲಾ ರೈತರು ತಪ್ಪದೇ ನೋಡಿ.!

ರೈತರ 2 ಲಕ್ಷ ಕೃಷಿ ಸಾಲ ಮನ್ನಾ.! ಮೇ 1 ರಂದು ಎಲ್ಲಾ ರೈತರು ಈ ದಾಖಲೆಗಳು ಸಲ್ಲಿಸಿ.! ಕೇಂದ್ರ ಸರ್ಕಾರ ದೊಡ್ಡ ನಿರ್ಧಾರ.!

Treading

Load More...
ನಮ್ಮ WhatsApp ಗುಂಪಿಗೆ ಸೇರಲು ಇಲ್ಲಿ ಕ್ಲಿಕ್ ಮಾಡಿ