ದೇವರಾಜ್ ಅರಸು ವಿದ್ಯಾರ್ಥಿವೇತನ 2022

ವಿದ್ಯಾರ್ಥಿಗಳಿಗೆ 25 ಸಾವಿರ ಪ್ರತಿಭಾ ಪುರಸ್ಕಾರ ನೀಡುವ ವಿದ್ಯಾರ್ಥಿವೇತನ

ಪ್ರಾಧಿಕಾರದ ಹೆಸರುಕರ್ನಾಟಕ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ

 SSLC, PUC,ಪದವಿ ,ವೃತ್ತಿಪರ ಪದವಿ  ವಿದ್ಯಾರ್ಥಿಗಳಿಗೆ

ಇದರ ಉದ್ದೇಶ ಅರ್ಜಿದಾರರಿಗೆ  ಆರ್ಥಿಕವಾಗಿ ಬೆಂಬಲ ನೀಡುವುದು

ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ 21-10-2022

ಈ ಕೂಡಲೇ ಅರ್ಜಿ ಸಲ್ಲಿಸಿ

ಹೆಚ್ಚಿನ ಮಾಹಿತಿಗಾಗಿ ಈ ಕೆಳಗಿನ ಲಿಂಕ್‌ ಕ್ಲಿಕ್‌ ಮಾಡಿ