News

ನಾಗರಿಕರ ಜೇಬಿಗೆ ಕತ್ತರಿ ಫಿಕ್ಸ್! ರಾಜ್ಯದ ಜನತೆಗೆ ನೀರಿನ ದರ ಏರಿಕೆ ಬರೆ, ಗೃಹೋಪಯೋಗಿ ನೀರಿನ ದರ 20 ರೂ ಹೆಚ್ಚಳ! ‌

Published

on

ಹಲೋ ಸ್ನೇಹಿತರೆ, ಬೆಲೆ ಏರಿಕೆ ಜನರನ್ನು ಹೈರಾಣಾಗಿಸಿದೆ ಕರೆಂಟ್‌ ಬಿಲ್‌ ಯದ್ವಾ ತದ್ವಾ ಬರುತ್ತಿದೆ ಕಳೆದ 10 ದಿನದಿಂದ ತರಕಾರಿ ಬೆಲೆ ಕೇಳೋ ಹಾಗೇ ಇಲ್ಲ, ದಿನಸಿ ಬೆಲೆ ಅಂದರೆ ಬೇಳೆ ಕಾಳುಗಳ ಬೆಲೆ ಕೂಡ ಜಾಸ್ತಿಯಾಗಿದೆ. ತರಕಾರಿ ಅಕ್ಕಿ ದರ ಇನಷ್ಟು ಏರಿಕೆಯ ಮುನ್ಸೂಚನೆ. ಒಂದು ಕಡೆ ಸರ್ಕಾರ ಗ್ಯಾರೆಂಟಿಗಳ ಬಗ್ಗೆ ತಲೆ ಕೆಡಿಸಿಕೊಂಡಿದ್ದರೆ. ಇನ್ನೊಂದು ಕಡೆ ಜನ ಬೆಲೆ ಏರಿಕೆ ಜನ ಶಾಕ್‌ ಮೇಲೆ ಶಾಕ್‌ ಎದುರಿಸುತ್ತಾ ಇದ್ದಾರೆ. ಕಳೆದ ಕೆಲ ದಿನಗಳಿಂದ ದಿನನಿತ್ಯ ಬಳಕೆ ಮಾಡುವ ವಸ್ತುಗಳ ದರ ಸತತವಾಗಿ ಏರಿಕೆಯಾಗ್ತಾ ಇದೆ. ಯಾವ ವಸ್ತುಗಳಿಗೆಲ್ಲಾ ಬೆಲೆ ಹೆಚ್ಚಾಗಿದೆ ಈ ಎಲ್ಲಾ ಮಾಹಿತಿಯ ಬಗ್ಗೆ ಈ ಲೇಖನದಲ್ಲಿ ತಿಳಿಸಲಾಗಿದೆ ಕೊನೆವರೆಗೂ ಓದಿ.

Water Rate Hike

ರಾಜ್ಯಕ್ಕೆ ಮುಂಗಾರು ವಿಳಂಬವಾಗಿದೆ ಈ ಹಿನ್ನಲೆ ತರಕಾರಿ ಬೇಳೆ ಕಾಳು ಹಣ್ಣುಗಳ ಬೆಲೆ ಏರಿಕೆಯಾಗಿದೆ. ರಾಜ್ಯದ ಕೆಲವೆಡೆ ಮಳೆಯ ಅಭಾವ ಅತೀವೃಷ್ಠಿ ತರಕಾರಿ ಹಣ್ಣುಗಳಲ್ಲಿ ರೋಗ ಹೆಚ್ಚಾಗಿರೋ ಕಾರಣ ಬೆಳೆ ನಾಶವಾಗಿ ಪೂರೈಕೆಯಾಗದ ಕಾರಣ ದರ ಏರಿಕೆಯಾಗ್ತಾ ಇದೆ. ಕಳೆದ 15 ದಿನಗಳ ಹಿಂದೆ ಅಕ್ಕಿ ದರದಲ್ಲಿ 5 ರಿಂದ 10 ರೂ ಏರಿಕೆ ಕಂಡಿದೆ. ಮುಂದಿನ ದಿನಗಳಲ್ಲಿ 15 ಕ್ಕೂ ಹೆಚ್ಚು ಏರಿಕೆಯಾಗುವಂತಹ ಸಾಧ್ಯತೆಯಿದೆ. ಬೆಳೆ ಕಾಳು ದಿನಸಿ ಬೆಲೆ ಹೇಗಿದೆ ಇಲ್ಲಿ ನೀಡಲಾಗಿದೆ.

ದಿನಸಿ ಸಾಮಾಗ್ರಿಗಳ ಬೆಲೆ:

ದಿನಸಿಹಳೆಯ ದರಹೊಸ ದರ
ತೊಗರಿ ಬೇಳೆ125160
ಹೆಸರು ಬೇಳೆ74105
ಅವರೆ ಬೇಳೆ140180
ಉದ್ದಿನ ಬೇಳೆ100135
ಜೀರಿಗೆ186600
ಅಲಸಂದೆ100120
ಹುರುಳಿಕಾಳು60105
ಬ್ಯಾಡಗಿ ಮೆಣಸಿಕಾಯಿ330850

ಜಲ ಮಂಡಳಿಗೆ ವಿದ್ಯತ್‌ ದರ ಏರಿಕೆಯ ಬರೆ. ನೀರಿನ ದರ ಹೆಚ್ಚಳಕ್ಕೆ ಜಲಮಂಡಳಿ ಮತ್ತೆ ಪ್ರಸ್ತಾಪದ ಮುನ್ಸೂಚನೆ. ನೀರಿನ ದರ ಪರಿಷ್ಕರಣೆಗೆ ಜಲಮಂಡಳಿ ತಯಾರಿ ನೆಡೆಸುತ್ತಾ ಇದೆ. ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸೋಕೆ ಜಲಮಂಡಳಿ ಸಿಧ್ದತೆ ಮಾಡಿಕೊಳ್ಳುತ್ತಾ ಇದೆ. ಈಗಿನ ದರಕ್ಕಿಂತ 25% ಹೆಚ್ಚಿಸಿ ದರ ಪರಿಷ್ಕರಣೆ ಮಾಡುವಂತೆ. ಪ್ರಸ್ತಾವನೆ ಸಲ್ಲಿಸಿರುವ ಜಲಮಂಡಳಿ ನಿರ್ಧಾರ ಮಾಡಿದೆ. ಕಳೆದ 10 ವರ್ಷಗಳಿಂದ ನೀರಿನ ದರ ಪರಿಷ್ಕರಣೆಯಾಗಿರಲಿಲ್ಲ ಈ ಹಿನ್ನಲೆಯಲ್ಲಿ ಈ ಬಾರಿ ನೀರಿನ ದರ ಪರಿಷ್ಕರಿಸುವಂತೆ ಜಲಮಂಡಳಿ ಪಟ್ಟು ಹಿಡಿದಿದೆ. ವಿದ್ಯತ್‌ ದರ ಹೆಚ್ಚಳದಿಂದ ಸಂಕಷ್ಟಕ್ಕೆ ಸಿಲುಕಿರುವ ಜಲಮಂಡಳಿ ದರ ಹೆಚ್ಚಿಸುವಂತೆ ಕೋರಿದೆ.

ಪ್ರಮುಖ ಲಿಂಕ್ ಗಳು:

ವಾಟ್ಸಾಪ್ ಗ್ರೂಪ್ ಜಾಯಿನ್ ಲಿಂಕ್Click Here
ಟೆಲಿಗ್ರಾಮ್ ಗ್ರೂಪ್ ಜಾಯಿನ್ ಲಿಂಕ್Join Telegram
ಡೌನ್ಲೋಡ್‌ ಅಪ್ಲಿಕೇಶನ್Click Here
ಹೆಚ್ಚಿನ ಸರ್ಕಾರಿ ಯೋಜನೆಗಳುApply Now
Home PageClick Here

ಗೃಹೋಪಯೋಗಿ ನೀರಿನ ದರ ಬಳಸುನ ನೀರಿನ ಮಿನಿಮಂ ದರ 56 ರೂ ಇದ್ದು ಈ ನೀರಿನ ಮೇಲೆ 2 ರೂ ನಿಂದ 6 ರೂ ವರೆಗೆ ಬೆಲೆ ಏರಿಕೆಯಾಗುವ ಸಾಧ್ಯತೆಯಿದೆ. ಹೆಚ್ಚವರಿ ನೀರಿನ ಬೆಲೆ 12 ರೂ ನಿಂದ 17 ರೂ ವರೆಗೆ ಹೆಚ್ಚಳವಾಗುವ ಸಾಧ್ಯತೆ ಇದೆ.

ಇತರೆ ವಿಷಯಗಳು:

ಸರ್ಕಾರದಿಂದ ಹೊಸ ನಿಯಮಗಳು: ಜುಲೈ 1ರಿಂದ ಈ 3 ನಿಯಮಗಳಲ್ಲಿ ದೊಡ್ಡ ಬದಲಾವಣೆ! ನಿಮ್ಮ ಪಾಕೆಟ್ ಮತ್ತು ಬಜೆಟ್ ಮೇಲೆ ನೇರ ಪರಿಣಾಮ

10 ರಿಂದ 12ನೇ ತರಗತಿ ವಿದ್ಯಾರ್ಥಿಗಳಿಗೆ ಬಂಪರ್‌ ಲಾಟ್ರಿ! ತಿಂಗಳಿಗೆ 3,000 ರೂ ಸ್ಕಾಲರ್‌ಶಿಪ್ ಘೋಷಿಸಿದ ಸರ್ಕಾರ

ಶಕ್ತಿ ಸ್ಮಾರ್ಟ್ ಕಾರ್ಡ್‌ಗಾಗಿ ಅರ್ಜಿ ಫಾರ್ಮ್ ಬಿಡುಗಡೆ: ಈ ಕಾರ್ಡ್‌‌ ಇಲ್ಲದೆ ಉಚಿತ ಪ್ರಯಾಣಕ್ಕೆ ಅವಕಾಶವಿಲ್ಲ

Treading

Load More...
ನಮ್ಮ WhatsApp ಗುಂಪಿಗೆ ಸೇರಲು ಇಲ್ಲಿ ಕ್ಲಿಕ್ ಮಾಡಿ