information

ರೈತರಿಗೆ ಹೊಸ ಯೋಜನೆ ಆರಂಭ.! ಉಚಿತವಾಗಿ ಸೋಲಾರ್‌ ಪಂಪ್ಸೆಟ್‌ ಪಡೆಯಿರಿ.! 90% ಸಬ್ಸಿಡಿ

Published

on

ಹಲೋ ಸ್ನೇಹಿತರೇ ನಮಸ್ಕಾರ, ನಿಮಗೆಲ್ಲರಿಗೂ ನಮ್ಮ ಲೇಖನಕ್ಕೆ ಸ್ವಾಗತ, ರೈತರಿಗಾಗಿಯೇ ಸರ್ಕಾರವು ಸಾಕಷ್ಟು ಯೋಜನೆಯನ್ನು ಜಾರಿಗೆ ತರುತ್ತಲೇ ಇದೆ. ಕೇಂದ್ರ ಸರ್ಕಾರ 2019 ರಲ್ಲಿ ದೇಶದ ರೈತರಿಗಾಗಿ ಈ ಯೋಜನೆಯನ್ನು ಪ್ರಾರಂಭಿಸಿದ್ದು, ಕೊರೋನಾ ಬಂದ ನಂತರ ಈ ಯೋಜನೆಗೆ ಸ್ವಲ್ಪ ಅಡತಡೆಯಾಗುತ್ತದೆ. ಈ ದೃಷ್ಠಿಯಿಂದ ಸರ್ಕಾರ ಇದರ ಅವಧಿಯನ್ನು 2026 ರವಗೆ ವಿಸ್ತರಿಸಿದೆ. ಈ ಯೋಜನೆಯ ಸಂಪೂರ್ಣ ಮಾಹಿತಿಯನ್ನು ಈ ಕೆಳಗಿನ ಲೇಖನದಲ್ಲಿ ವಿವರವಾಗಿ ತಿಳಿಸಲಾಗಿದೆ. ಎಲ್ಲರೂ‌ ಸಂಪೂರ್ಣವಾಗಿ ನಮ್ಮ ಲೇಖನವನ್ನು ಓದಿ.

pm kusum free solar pump scheme
pm kusum free solar pump scheme
Free ವಿದ್ಯಾರ್ಥಿವೇತನ APPLY HERE ಕ್ಲಿಕ್
ಉಚಿತ ಸರ್ಕಾರಿ ಯೋಜನೆAPPLY HERE ಕ್ಲಿಕ್
ಸರ್ಕಾರಿ ಉದ್ಯೋಗAPPLY HERE ಕ್ಲಿಕ್

ರೈತರು ನೀರಾವರಿ ಸಮಸ್ಯೆಯಿಂದ ಪಾರಾಗಲು ಈ ಯೋಜನೆಯನ್ನು ಸರ್ಕಾರವು ಜಾರಿಗೆ ತಂದಿದೆ. ಈ ಯೋಜನೆಗೆ ನೀವು ಮಾರ್ಚ್‌ 2026 ರವರೆಗೆ ನೋಂದಣಿ ಆಗಬಹುದು. ರೈತರು ನೀರಾವರಿ ಸಮಸ್ಯೆಯಿಂದ ಪಾರಾಗಲು ಈ ಯೋಜನೆಯು ಸರ್ಕಾರವು ಜಾರಿಗೆ ತಂದಿದೆ. ಈ ಯೋಜನೆಯೇ ಪ್ರದಾನ ಮಂತ್ರಿ ಕುಸುಮ್‌ ಯೋಜನೆ ಆಗಿದೆ.

ಪ್ರಧಾನ ಮಂತ್ರಿ ಕುಸುಮ್‌ ಯೋಜನೆ ಎಂದರೆ :

ಭಾರತದ ಬಹುತೇಕ ರೈತರು ತಮ್ಮ ಕೃಷಿಗಾಗಿ ಮಳೆಯನ್ನೇ ಅವಲಂಬಿಸಿ ತಮ್ಮ ಈ ಜೀವನವನ್ನು ಸಾಗಿಸುತ್ತಿದ್ದಾರೆ. ಮತ್ತೊಂದೆಡೆ ಅನೇಕ ರೈತರು ವಿದ್ಯುತ್‌ ಕೊಳವೆ ಬಾವಿ ಬಳಸುತ್ತಿದ್ದಾರೆ. ಇದರಿಂದ ವಿದ್ಯುತ್‌ ಬಿಲ್‌ ಇನ್ನೂ ಹೆಚ್ಚಾಗಿದೆ. ಇದರಿಂದ ಪ್ರಧಾನ ಮಂತ್ರಿ ಕುಸುಮ್‌ ಯೋಜನೆಯು ರೈತರಿಗೆ ಸೋಲಾರ್‌ ಪಂಪ್‌ ಅಳವಡಿಸಲು ಸಬ್ಸಿಡಿ ರೂಪದಲ್ಲಿ ಸಹಾಯ ಮಾಡುತ್ತದೆ.

ಸೋಲಾರ್‌ ಬಳಸುವುದರಿಂದ ವಿದ್ಯುತ್‌ ಬಳಕೆ ಕಡಿಮೆ ಮಾಡುತ್ತದೆ. ಅದರ ಜೊತೆಗೆ ಡೀಸೆಲ್‌ ಬಳಸುವ ಅಗತ್ಯ ಬರುವುದಿಲ್ಲ. ರೈತರಿಗೆ ಹಣವೂ ಕೂಡ ಉಳಿತಾಯವಾಗುತ್ತದೆ. ಪಂಪ್ಸೆಟ್‌ ಸಹಾಯದಿಂದ ರೈತರಿಗೆ ಎನರ್ಜಿ ಪವರ್‌ ಗ್ರಿಡ್‌ ಒದಗಿಸಲಾಗುತ್ತದೆ. ರೈತರು ಯಾವುದೇ ಹೆಚ್ಚು ವಿದ್ಯುತ್‌ ಸಂಗ್ರಹಿಸಿದ್ದರೆ ಅದನ್ನು ನೇರವಾಗಿ ಸರ್ಕಾರಕ್ಕೆ ಮಾರಾಟ ಮಾಡಬಹುದು.

ಇದನ್ನು ಸಹ ಓದಿ: Breaking News: ಇ ಶ್ರಮ್ ಕಾರ್ಡ್ 1000 ರೂ ಹಣ ಪ್ರತಿಯೊಬ್ಬರ ಖಾತೆಗೆ ನೇರವಾಗಿ Transfer ಮಾಡಲಾಗಿದೆ ಇಂದೇ ಚೆಕ್‌ ಮಾಡಿ

ಈ ಯೋಜನೆಯ ಪ್ರಯೋಜನ ಪಡೆಯಲು ನೀವು ಸೋಲಾರ್‌ ಪ್ಯಾನೆಲ್‌ ಅನ್ನು ಎಲ್ಲಿ ಹಾಕಬೇಕೆಂದಿರುವರೋ ಆ ಸ್ಥಳವು ವಿದ್ಯುತ್‌ ಉಪಕೇಂದ್ರದಿಂದ ಸುಮಾರು 5 ಕಿಲೋಮೀಟರ್‌ ದೂರದಲ್ಲಿ ಹಾಕಬೇಕು. ಸೌರ ಫಲಕಗಳ ಒಟ್ಟು ವೆಚ್ಚದಲ್ಲಿ 10% ಹೂಡಿಕೆ ಮಾಡಬೇಕು. ಮತ್ತು ಕೇಂದ್ರ ಸರ್ಕಾರ 30% ಸಬ್ಸಿಡಿ ನೀಡುತ್ತದೆ. ಇದರ ಜೊತೆಗೆ ರಾಜ್ಯ ಸರ್ಕಾರವು 30% ರಷ್ಟು ಸಬ್ಸಿಡಿ ನೀಡುತ್ತದೆ. ಉಳಿದ 30 % ಸಬ್ಸಿಡಿಯನ್ನು ಬ್ಯಾಂಕ್ನಲ್ಲಿ ಸಾಲ ಪಡೆಯಬಹುದಾಗಿದೆ.

ಈ ಯೋಜನೆಯ ಲಾಭ ಯಾರೆಲ್ಲಾ ಪಡೆದುಕೊಳ್ಳಬಹುದು:

  • ರೈತರು
  • ಸಹಕಾರ ಸಂಘ
  • ಪಂಚಾಯಿತಿ
  • ರೈತರ ಉತ್ಪಾದನಾ ಕಂಪನಿ
  • ನೀರಿನ ಗ್ರಾಹಕರ ಸಂಘ

ದಾಖಲೆಗಳು :

ಆಧಾರ್ ಕಾರ್ಡ್‌, ಬ್ಯಾಂಕ್‌ ಖಾತೆ, ಆದಾಯದ ಪ್ರಮಾಣ ಪತ್ರ, ಮೊಬೈಲ್‌ ಸಂಖ್ಯೆ, ವಿಳಾಸದ ಪುರಾವೆ, ಪಾಸ್ಪೋರ್ಟ್‌ ಅಳತೆಯ ಭಾವಚಿತ್ರ

ಆನ್ಲೈನ್‌ ನಲ್ಲಿ ಅರ್ಜಿ ಸಲ್ಲಿಸಬಹುದಾಗಿದೆ. ಮಾರ್ಚ್‌ 2026 ರವರೆಗೆ ನೋಂದಣಿಯಾಗಲು ಕಾಲಾವಕಾಶ ಇರುತ್ತದೆ.

ಪ್ರಮುಖ ಲಿಂಕ್‌ಗಳು:

ವಾಟ್ಸಾಪ್ ಗ್ರೂಪ್ ಜಾಯಿನ್ ಲಿಂಕ್Click Here
ಟೆಲಿಗ್ರಾಮ್ ಗ್ರೂಪ್ ಜಾಯಿನ್ ಲಿಂಕ್Join Telegram
ಡೌನ್ಲೋಡ್‌ ಅಪ್ಲಿಕೇಶನ್Click Here
ಹೆಚ್ಚಿನ ಸರ್ಕಾರಿ ಯೋಜನೆಗಳುApply Now
Home PageClick Here

ಇತರೆ ವಿಷಯಗಳು :

ಇಂದಿನಿಂದ ಇದಕ್ಕಿಂತ ಹೆಚ್ಚು ಚಿನ್ನ ನಿಮ್ಮ ಮನೆಯಲ್ಲಿದ್ದರೆ ಸರ್ಕಾರದ ಪಾಲಾಗಲಿದೆ ಸರ್ಕಾರದಿಂದ ಹೊಸ ರೂಲ್ಸ್ ಜಾರಿ ಈಗ ಇಷ್ಟು ಚಿನ್ನ ಮಾತ್ರ ಇಡಲು ಸಾಧ್ಯ

ವಿದ್ಯಾರ್ಥಿಗಳೇ ರಿಸಲ್ಟ್‌ ಬಂದ ತಕ್ಷಣ ಮೊದಲು ಈ ಕೆಲಸ ಮಾಡಿ, ಜಸ್ಟ್‌ ಪಾಸ್‌ ಆಗಿದ್ದರೆ ಸಾಕು ಸಿಗಲಿದೆ ವಾರ್ಷಿಕ 1.50 ಲಕ್ಷ ಉಚಿತ ವಿದ್ಯಾರ್ಥಿವೇತನ.

Treading

Load More...
ನಮ್ಮ WhatsApp ಗುಂಪಿಗೆ ಸೇರಲು ಇಲ್ಲಿ ಕ್ಲಿಕ್ ಮಾಡಿ