information

Breaking News: ಪಠ್ಯಪುಸ್ತಕ ಪರಿಷ್ಕರಣೆ; ಹಳೆಯ ಪಾಠಗಳನ್ನು ಕೈಬಿಟ್ಟ ನಂತರ 9 ಹೊಸ ಪಾಠಗಳ ಸೇರ್ಪಡೆ

Published

on

ಹಲೋ ಸ್ನೇಹಿತರೇ ನಮಸ್ಕಾರ, ನಿಮಗೆಲ್ಲರಿಗೂ ನಮ್ಮ ಲೇಖನಕ್ಕೆ ಸ್ವಾಗತ, 2023-24 ನೇ ಸಾಲಿನ ಈ ಬಾರಿ ಪಠ್ಯಪುಸ್ತಕ ಪರಿಷ್ಕರಣೆಯಲ್ಲಿ ತಿದ್ದುಪಡಿ ಮಾಡಿದ ಶಿಕ್ಷಣ ಇಲಾಖೆ ಹೊಸ ಪಠ್ಯಕ್ರಮವನ್ನು ತಿಳಿಸಿದೆ. ತಿದ್ದುಪಡಿಯನ್ನು ಸಮಾಜ ವಿಜ್ಞಾನ ವಿಷಯ ಹಾಗೂ ಕನ್ನಡ ಪಠ್ಯ ಪುಸ್ತಕಗಳನ್ನು ಬದಲಾವಣೆ ಮಾಡಲಾಗಿದೆ. ಯಾವ ಯಾವ ಹೊಸ ಪಠ್ಯವನ್ನು ಹಾಕಲಾಗಿದೆ ಎಂದು ನಾವು ಈ ಕೆಳಗಿನ ಲೇಖನದಲ್ಲಿ ವಿವರವಾಗಿ ತಿಳಿಸಿದ್ದೇವೆ. ಎಲ್ಲರೂ ಸಂಪೂರ್ಣವಾಗಿ ನಮ್ಮ ಲೇಖನವನ್ನು ಓದಿ.

patya pustaka parishkarane kannada

 2023-2024 ಸಾಲಿನ ಪಠ್ಯಪುಸ್ತಕ ಪರಿಷ್ಕರಣೆಯ ತಿದ್ದುಪಡಿ ಮಾಡಿದ ಶಿಕ್ಷಣ ಇಲಾಖೆ ಹೊಸ ಪಠ್ಯಕ್ರಮವನ್ನು ತಿಳಿಸಿದೆ. ತಿದ್ದುಪಡಿ ಮಾಡಿದ ಕನ್ನಡ ಹಾಗೂ ಸಮಾಜ ವಿಜ್ಞಾನ ವಿಷಯದ ಪಠ್ಯ ಬದಲಾವಣೆ ಮಾಡಲಾಗಿದೆ. 6 ಹಾಗೂ 10ನೇ ತರಗತಿ ವಿದ್ಯಾರ್ಥಿಗಳ ಪಠ್ಯದಲ್ಲಿ ಬದಲಾವಣೆ ಮಾಡಲಾಗಿದೆ.

 ಕನ್ನಡ ಹಾಗೂ ಸಮಾಜ ವಿಜ್ಞಾನ ವಿಷಯದಲ್ಲಿ ತಲಾ 9 ಪಾಠ ಸೇರ್ಪಡೆ ಮಾಡಲಾಗಿದೆ. 6 ಹಾಗೂ 10ನೇ ತರಗತಿ ವಿದ್ಯಾರ್ಥಿಗಳ ಪಠ್ಯದಲ್ಲಿ ಬದಲಾವಣೆ ಮಾಡಲಾಗಿದೆ. ಈ ಕುರಿತ ನಿಖರ ಮಾಹಿತಿ ಕೆಳಗಿದೆ.

Free ವಿದ್ಯಾರ್ಥಿವೇತನ APPLY HERE ಕ್ಲಿಕ್
ಉಚಿತ ಸರ್ಕಾರಿ ಯೋಜನೆAPPLY HERE ಕ್ಲಿಕ್
ಸರ್ಕಾರಿ ಉದ್ಯೋಗAPPLY HERE ಕ್ಲಿಕ್

ಹೊಸದಾಗಿ ಸೇರ್ಪಡೆಯಾದ ವಿಷಯಗಳು

  • ಸಮಾಜ ವಿಜ್ಞಾನ ಭಾಗ-೧ – 6 ನೇ ತರಗತಿ- ನಮ್ಮ ಹೆಮ್ಮೆಯ ರಾಜ್ಯ ಕರ್ನಾಟಕ.
  • ವೇದ ಕಾಲದ ಸಂಸ್ಕೃತಿ ಪಾಠ.
  • ಹೊಸ ಧರ್ಮಗಳ ಉದಯ ಪಾಠ.
  • ಸಮಾಜ ವಿಜ್ಞಾನ ಭಾಗ-2, 6 ನೇ ತರಗತಿ ಮೂಲಭೂತ ಹಕ್ಕುಗಳು ಮತ್ತು ಕರ್ತವ್ಯಗಳು.
  • ಸಮಾಜ ವಿಜ್ಞಾನ ಭಾಗ 01-7 ನೇ ತರಗತಿ ಜಗತ್ತಿನ ಪ್ರಮುಖ ಘಟನೆಗಳು
  • ಮೈಸೂರು ಮತ್ತು ಇತರ ಸಂಸ್ಥಾನಗಳು.
  • ಸಮಾಜ ವಿಜ್ಞಾನ ಭಾಗ 2- ಸಾಮಾಜಿಕ ಮತ್ತು ಧಾರ್ಮಿಕ ‌ಸುಧಾರಣೆಗಳು.
  • ಸ್ವಾತಂತ್ರ್ಯ ಸಂಗ್ರಾಮ.
  • ಸಮಾಜ ಭಾಗ 1 , 10 ನೇ ತರಗತಿಯ , ಭಾರತಕ್ಕಿರುವ ಸವಾಲುಗಳು ಹಾಗೂ ಅವುಗಳ ಪರಿಹಾರೋಪಾಯಗಳು.

ಕನ್ನಡ ಭಾಷೆಯಲ್ಲಿ ಹೊಸದಾಗಿ ಸೇರ್ಪಡೆ ಮಾಡಿರುವ ಪಠ್ಯ

  • ಕನ್ನಡ ಪ್ರಥಮ ಭಾಷೆ 6 ನೇತರಗತಿ- ನೀ ಹೋದ ಮರುದಿನ- ಕೃತಿಕಾರ- ಚೆನ್ನಣ್ಣ ವಾಲೀಕಾರ.
  • 7 ನೇ ತರಗತಿ- ಸಾವಿತ್ರಿಬಾಯಿ ಪುಲೆ- ಡಾ ಎಚ್.ಎಸ್ ಅನುಪಮ.
  • 8 ನೇ ತರಗತಿ- ಮಗಳಿಗೆ ಬರೆದ ಪತ್ರ- ಜವಾಹರಲಾಲ್ ನೆಹರು.
  • 10 ನೇ ತರಗತಿ- ಸುಕುಮಾರ ಸ್ವಾಮಿಯ ಕಥೆ- ಶಿವಕೋಟ್ಯಾಚಾರ್ಯ.
  • 10 ನೇ ತರಗತಿ- ಯುದ್ಧ- ಸಾ.ರಾ.ಅಬುಬಕ್ಕರ್.
  • 10 ನೇ ತರಗತಿ ತಾಯಿ ಭಾರತೀಯ ಅಮರಪುತ್ರರು- ಚಕ್ರವರ್ತಿ ಸೂಲಿಬೆಲೆ- ಪೂರ್ಣ ಪಾಠ ಕೈಬಿಡಲಾಗಿದೆ.
  • ವೀರಲವ- ಲಕ್ಷ್ಮೀಶ.

ಕನ್ನಡ ದ್ವಿತೀಯ ಭಾಷೆಯಲ್ಲಿನ ಬದಲಾವಣೆಗಳು

  • ಕನ್ನಡ ದ್ವಿತೀಯ ಭಾಷೆ – 8 ನೇ ತರಗತಿ ಬ್ಲಡ್ ಗ್ರೂಪ್- ಕೃತಿಕಾರರು- ವಿಜಯಮಾಲಾ.
  • ಕನ್ನಡ ದ್ವಿತೀಯ ಭಾಷೆ 9 ನೇ ತರಗತಿ – ಉರುಸುಗಳಲ್ಲಿ ಭಾವೈಕತೆ- ದಸ್ತಗೀರ ಅಲ್ಲೀಭಾಯಿ ಪಾಠ ಸೇರ್ಪಡೆ.

ಭಾಷಾಭಿಮಾನದ ಬಗ್ಗೆ

ಕುತೂಹಲಕಾರಿಯಾಗಿ, X ತರಗತಿಯ ಪಠ್ಯಪುಸ್ತಕದಲ್ಲಿನ ಪಾಠದಲ್ಲಿ, “ಪ್ರಾದೇಶಿಕತೆ” ಮತ್ತು “ಭಾಷಾ ಹೆಮ್ಮೆ” ಯನ್ನು ಹೇಗೆ ವ್ಯಾಖ್ಯಾನಿಸಲಾಗಿದೆ ಎಂಬುದರ ಕುರಿತು ಬದಲಾವಣೆಗಳನ್ನು ಮಾಡಲಾಗಿದೆ. ಭಾಷಾಭಿಮಾನ ಮತ್ತು ಪ್ರಾದೇಶಿಕ ಅಭಿಮಾನಗಳು ರಾಷ್ಟ್ರೀಯತೆಯ ಕಲ್ಪನೆಗೆ ಧಕ್ಕೆ ತರುವ ವಾಕ್ಯಗಳನ್ನು ಕೈಬಿಡಲಾಗಿದೆ.

ಪ್ರಮುಖ ಲಿಂಕ್ ಗಳು:

ವಾಟ್ಸಾಪ್ ಗ್ರೂಪ್ ಜಾಯಿನ್ ಲಿಂಕ್Click Here
ಟೆಲಿಗ್ರಾಮ್ ಗ್ರೂಪ್ ಜಾಯಿನ್ ಲಿಂಕ್Join Telegram
ಡೌನ್ಲೋಡ್‌ ಅಪ್ಲಿಕೇಶನ್Click Here
ಹೆಚ್ಚಿನ ಸರ್ಕಾರಿ ಯೋಜನೆಗಳುApply Now
Home PageClick Here

ಸಮಾಜ ವಿಜ್ಞಾನದಲ್ಲಿ

ಸಮಾಜ ವಿಜ್ಞಾನ ಪಠ್ಯಕ್ರಮದಲ್ಲಿ ಬದಲಾವಣೆಗಳನ್ನು ಮಾಡಲಾಗಿದೆ, ಉದಾಹರಣೆಗೆ ‘ವೈದಿಕ ಕಾಲದ ಸಂಸ್ಕೃತಿ’ ಮತ್ತು ‘ಹೊಸ ಧರ್ಮಗಳ ಉದಯ’ ಮತ್ತು VI ನೇ ತರಗತಿಯ ಪಠ್ಯಪುಸ್ತಕದಲ್ಲಿ ಮಾನವ ಹಕ್ಕುಗಳ ಕುರಿತು ಒಂದು ಅಂಶವನ್ನು ಸೇರಿಸುವುದು.

ಅವರು ವಡಿಯಾರ್ ರಾಜರು, ಸರ್ ಎಂ. ವಿಶ್ವೇಶ್ವರಯ್ಯ ಮತ್ತು ಸರ್ ಮಿರ್ಜಾ ಇಸ್ಮಾಯಿಲ್ ಅವರ ಮೇಲಿನ ಭಾಗಗಳನ್ನು ರಾಜಪ್ರಭುತ್ವದ ರಾಜ್ಯಗಳ ಪಾಠದಲ್ಲಿ ಮತ್ತು 7 ನೇ ತರಗತಿಯ ಸಮಾಜ ವಿಜ್ಞಾನ ಪಠ್ಯಪುಸ್ತಕದಲ್ಲಿ ‘ಮಹಿಳಾ ಸಮಾಜ ಸುಧಾರಕರು’ ಮತ್ತು ‘ಮಹಿಳಾ ಸ್ವಾತಂತ್ರ್ಯ ಹೋರಾಟಗಾರರು’ ಎಂಬ ಘಟಕಗಳನ್ನು ಸೇರಿಸಿದ್ದಾರೆ.

ಇತರೆ ವಿಷಯಗಳು :

ಯುವನಿಧಿಗೆ ದಿನಾಂಕ ಫಿಕ್ಸ್‌! ಜುಲೈನಲ್ಲಿ ಯುವನಿಧಿ ಯೋಜನೆಗೆ ಚಾಲನೆ, ಈ ದಿನದಂದು ಎಲ್ಲಾ ನಿರುದ್ಯೋಗಿಗಳ ಖಾತೆಗೆ ಹಣ

ಪಿಎಂ ಕಿಸಾನ್‌ ಯೋಜನೆ: 14ನೇ ಕಂತು ಖಾತೆಗೆ ಬರಲು ಈ 4 ಬದಲಾವಣೆ ಅವಶ್ಯಕ! ಇಲ್ಲಿಂದ ಸಂಪೂರ್ಣ ಮಾಹಿತಿ ತಿಳಿಯಿರಿ

Treading

Load More...
ನಮ್ಮ WhatsApp ಗುಂಪಿಗೆ ಸೇರಲು ಇಲ್ಲಿ ಕ್ಲಿಕ್ ಮಾಡಿ