information

ಡ್ರೈವಿಂಗ್‌ ಲೇಸೆನ್ಸ್‌ ಹೊಸ ರೂಲ್ಸ್‌ ಜಾರಿ.! ಇದ್ದವರಿಗೆ, ಇಲ್ಲದವರಿಗೂ ಬಿಗ್ ಶಾಕ್, ಹೊಸ ನಿಯಮ ಜಾರಿ

Published

on

ಹಲೋ ಸ್ನೇಹಿತರೇ ನಮಸ್ಕಾರ, ಎಲ್ಲಾ ವಾಹನ ಸವಾರರಿಗೆ ಕೇಂದ್ರ ಸರ್ಕಾರದಿಂದ ಹೊಸ ನಿಯಮ ಜಾರಿ, ಎಲ್ಲಾ ವಾಹನ ಸವಾರರಿಗೆ ಹೊಸ ಬದಲಾವಣೆಯನ್ನು ಮಾಡಲಾಗಿದೆ. ಈ ಹೊಸ ರೂಲ್ಸ್‌ ನಲ್ಲಿ ದೊಡ್ಡ ಬದಲಾವಣೆ ಮಾಡಲಾಗಿದೆ. ಕೇಂದ್ರ ಸರ್ಕಾರವು ವಾಹನ ಸವಾರರಿಗೆ ಹೊಸದೊಂದು ನಿಯಮ ಬದಲಾವಣೆ ಮಾಡಲಾಗಿದೆ. ಎಲ್ಲಾ ವಾಹನ ಸವಾರರು ಗಮನಿಸಬೇಕಾದ ವಿಷಯವಾಗಿದೆ. ನಿಮ್ಮ ಬಳಿ ಡ್ರೈವಿಂಗ್‌ ಲೇಸನ್ಸ್‌ ಇದ್ದವರು, ಹೊಸ ಲೇಸನ್ಸ್‌ ಪಡೆಯುವವರು, ಇಲ್ಲದವರಿಗೂ ಕೂಡ ಇದೇ ಫೆಬ್ರವರಿಯಲ್ಲಿ ಹೊಸ ಬದಲಾವಣೆ ತರಲು ಆದೇಶಿಸಲಾಗಿದೆ. ಇದರ ಎಲ್ಲಾ ಸಂಪೂರ್ಣ ಮಾಹಿತಿಯನ್ನು ಈ ಕೆಳಗಿನ ಲೇಖನದಲ್ಲಿ ವಿವರವಾಗಿ ತಿಳಿಸಲಾಗಿದೆ ಎಲ್ಲರೂ ಓದಿ.

driving licence new rules 2023 in kannada
driving licence new rules 2023 in kannada
Free ವಿದ್ಯಾರ್ಥಿವೇತನ APPLY HERE ಕ್ಲಿಕ್
ಉಚಿತ ಸರ್ಕಾರಿ ಯೋಜನೆAPPLY HERE ಕ್ಲಿಕ್
ಸರ್ಕಾರಿ ಉದ್ಯೋಗAPPLY HERE ಕ್ಲಿಕ್

ಹೊಸದಾಗಿ ಡ್ರೈವಿಂಗ್‌ ಲೇಸನ್ಸ್‌ ಮಾಡಿಸುವವರು ಅಥವಾ ಇದ್ದವರು ನೀವು ಇದನ್ನು ಸರಿಯಾಗಿ ತಿಳಿದುಕೊಳ್ಳಿ. ಹೊಸದಾಗಿ ಚಾಲನಾ ಪರವನಾಗಿಯನ್ನು ಮಾಡಿಸಲು ಆಧಾರ್‌ ಕಾರ್ಡ್‌ ಮಾಡಲಾಗುವ ಜಿಲ್ಲೆಯಲ್ಲಿ ಮಾತ್ರ ಮಾಡಲಾಗುವುದು ಅಷ್ಟೇ ಅಲ್ಲ ಹೊಸ ನಿಯಮದ ಪ್ರಕಾರ ಈಗ ಕಲಿಕಾ ಚಾಲನಾ ಪರವಾನಗಿಯನ್ನು ಯಾವ ಜಿಲ್ಲೆಯಿಂದ ಮಾಡಲಾಗುತ್ತದೆಯೋ ಅದೇ ಜಿಲ್ಲೆಯನ್ನು ಅಲ್ಲಿಯೇ ಖಾಯಂಗೊಳಿಸಬೇಕಾಗುತ್ತದೆ.

ಇದನ್ನೂ ಸಹ ಓದಿ : ಎಲ್ಲರಿಗೂ ಸಿಗಲಿದೆ ಕೋಳಿ ಸಾಕಾಣಿಕೆಗೆ 25 ಲಕ್ಷದ ವರೆಗೆ ಸಹಾಯಧನ, ಬೇಗ ಈ ಕೆಲಸ ಮಾಡಿ 2023 ಹೊಸ ನಿಯಮ ಜಾರಿ

ಅರ್ಜಿದಾರರು ತಮ್ಮ ಆಧಾರ್ನೊಂದಿಗೆ ಸಂಬಂಧಿಸಿದ ಜಿಲ್ಲೆಗೆ ಹೋಗಬೇಕಾಗುತ್ತದೆ. ವಾಸ್ತವವಾಗಿ ಶಾಶ್ವತ ಚಾಲನಾ ಪರವಾನಗಿಗಾಗಿ ಅರ್ಜಿದಾರರು ಬಯೋಮೆಟ್ರಿಕ್‌ ಪರೀಕ್ಷೆಯನ್ನು ನೀಡುವುದು ಸರ್ಕಾರ ಕಡ್ಡಾಯಗೊಳಿಸಿದೆ. ಡ್ರೈವಿಂಗ್‌ ಲೇಸೆನ್ಸ್ ಪಡೆಯಲು ಹೊಸದಾಗಿ ನಿಯಮವನ್ನು ವಾಸ್ತವಾಗಿ ಚಾಲನ ಪರವಾನಗಿಯನ್ನು ಕಲಿಯುವ ನಿಯಮವನ್ನು ಸರ್ಕಾರ ಬದಲಿಸಿದೆ. ಇದರ ಅಡಿಯಲ್ಲಿ ಈಗ ನಿಮ್ಮ ಆದಾರ್‌ ಕಾರ್ಡ್‌ನೊಂದಿಗೆ ಕಲಿಕಾ ಚಾಲನಾ ಪರವಾನಗಿಯನ್ನು ನಿಮ್ಮ ಜಿಲ್ಲೆಯಲ್ಲಿ ಮಾಡಲಾಗುತ್ತದೆ.

ಆದರೆ ಸರ್ಕಾರದ ಈ ನಿಯಮದಿಂದ ಗಾಬರಿ ಪಡಬೇಕಾಗಿಲ್ಲ. ಅರ್ಜಿದಾರರು ಪರೀಕ್ಷೆಯನ್ನು ಆನ್ಲೈನಲ್ಲಿ ಮಾಡಬೇಕಾಗುತ್ತದೆ. ನೀವು ಮಾಡಬೇಕಾಗಿರುವುದು ಮೊದಲು ಆಧಾರ್‌ ಕಾರ್ಡ್‌ ಲಿಂಕ್‌ ಅನ್ನು ಮಾಡಲಾಗುವುದು. ಮಾದ್ಯಮಗಳ ವರದಿಗಳ ಪ್ರಕಾರ ಡ್ರೈವಿಂಗ್‌ ಲೇಸನ್ಸ್‌ ನಿಯಮವನ್ನು ಬದಲಾಯಿಸಲು ಕಾರಣ ಏನೆಂದರೆ ಮುಖ ರಹಿತ ಪರೀಕ್ಷೆ ಇರುವುದರಿಂದ ಸರ್ಕಾರ ಈ ಬದಲಾವಣೆ ಮಾಡಲಾಗಿದೆ. ಹಸ್ತ ಚಾಲಿತ ಪರೀಕ್ಷೆಯಲ್ಲಿಅರ್ಜಿದಾರರು ಯಾವುದೇ ಜಿಲ್ಲೆಯಲ್ಲಿ ಮಾಡಿದ ಕಿಲಿಕೆಯ ಡಿಎಲ್‌ ಅನ್ನು ಪಡೆಯಬಹುದು. ಮುಖರಹಿತ ಪರೀಕ್ಷೆಯನ್ನು ಆಧಾರ್‌ ಕಾರ್ಡ್‌ನಲ್ಲಿಯೇ ಪರೀಕ್ಷೆ ಮಾಡಲಾಗುತ್ತದೆ. ಆದರಿಂದ ಅರ್ಜಿದಾರರು ತಮ್ಮ ಆಧಾರ್‌ ಕಾರ್ಡ್‌ ಮಾಡಿರುವ ಜಿಲ್ಲೆಯಲ್ಲೇ ಲೇಸೆನ್ಸ್‌ ಮಾಡಿಸಬೇಕು. ಲೇಸೆನ್ಸ್‌ ತಯಾರಕರು ಜಾಗರೂಕರಾಗಿರಬೇಕು.

ಪ್ರಮುಖ ಲಿಂಕ್‌ಗಳು :

ವಾಟ್ಸಾಪ್ ಗ್ರೂಪ್ ಜಾಯಿನ್ ಲಿಂಕ್Click Here
ಟೆಲಿಗ್ರಾಮ್ ಗ್ರೂಪ್ ಜಾಯಿನ್ ಲಿಂಕ್Join Telegram
ಡೌನ್ಲೋಡ್‌ ಅಪ್ಲಿಕೇಶನ್Click Here
ಹೆಚ್ಚಿನ ಸರ್ಕಾರಿ ಯೋಜನೆಗಳುApply Now
Home PageClick Here

ಇತರೆ ವಿಷಯಗಳು :

2023-24 ನೇ ಸಾಲಿನ ಕೇಂದ್ರ ಬಜೆಟ್‌ ನಲ್ಲಿ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‌ ಅವರು ಅದ್ಭುತ ಘೋಷಣೆಗಳನ್ನು ತಿಳಿಸಿದ್ದಾರೆ, ಇಲ್ಲಿದೆ ಸಂಪೂರ್ಣ ಮಾಹಿತಿ

ಪ್ರತಿಯೊಬ್ಬ ರೈತರಿಗು ಸಂತಸದ ಸುದ್ದಿ, ಈಗ ವಾರ್ಷಿಕ 6000 ಬದಲಿಗೆ 8000 ಉಚಿತವಾಗಿ ಸಿಗುತ್ತೆ, ಕಿಸಾನ್ ಯೋಜನೆಯಲ್ಲಿ ದೊಡ್ಡ ಬದಲಾವಣೆ

Leave your vote

Treading

Load More...
test

Log In

Forgot password?

Forgot password?

Enter your account data and we will send you a link to reset your password.

Your password reset link appears to be invalid or expired.

Log in

Privacy Policy

Add to Collection

No Collections

Here you'll find all collections you've created before.

ನಮ್ಮ WhatsApp ಗುಂಪಿಗೆ ಸೇರಲು ಇಲ್ಲಿ ಕ್ಲಿಕ್ ಮಾಡಿ