ಹಲೋ ಸ್ನೇಹಿತರೆ , ಇಂದಿನ ನಮ್ಮ ಲೇಖನಕ್ಕೆ ಎಲ್ಲರಿಗೂ ಸ್ವಾಗತ, ಈ ಲೇಖನದಲ್ಲಿ ನಾವು ಕೇಂದ್ರ ಸರ್ಕಾರದಿಂದ ದೇಶದ ಪ್ರತಿಯೊಬ್ಬರಿಗೂ ಗುಡ್ ನ್ಯೂಸ್ ನೀಡಿದೆ ಅದೇನೆಂದರೆ ಎಲ್ಲಾ ನಾಗರಿಕರಿಗೂ ಅನುಕೂಲವಾಗುವಂತೆ ಹೊಸ ಯೋಜನೆಯನ್ನು ಜಾರಿಗೆ ತಂದಿದೆ ಇದರಿಂದ ಎಲ್ಲರಿಗೂ ತಿಂಗಳಿಗೆ 5000 ರೂ ವರೆಗೆ ಹಣ ಸಿಗಲಿದೆ. ಈ ಯೋಜನೆ ಯಾವುದೆಂದು ತಿಳಿಯಲು ಎಲ್ಲರು ಮಿಸ್ ಮಾಡದೆ ಕೊನೆಯವರೆಗೂ ಈ ಲೇಖನವನ್ನು ಓದಿ.
ದೇಶದ ಜನರಿಗೆ ಕೇಂದ್ರ ಸರ್ಕಾರವು ಒಂದು ಹೊಸ ಯೋಜನೆಯನ್ನು ನೀಡಿದೆ ಅದೇನೆಂದರೆ ಅಟಲ್ ಪಿಂಚಣಿ ಯೋಜನೆ ಯಾಗಿದೆ ಈ ಯೋಜನೆಯಡಿಯಲ್ಲಿ ಕೂಲಿ ಕಾರ್ಮಿಕರು, ಬಡವರು, ರೈತರು, ವೃದ್ದರು, ವಿಧವೆಯರು, ಅಂಗವಿಕಲರು ಹಾಗೂ ದೇಶದ ಎಲ್ಲಾ ನಾಗರಿಕರು ಈ ಯೋಜನೆಯ ಫಲವನ್ನು ಪಡೆಯಬಹುದಾಗಿದೆ. ಅಟಲ್ ಪೆಶ್ಯನ್ ಯೋಜನೆಯಡಿಯಲ್ಲಿ ಅರ್ಜಿ ಸಲ್ಲಿಸಿದರೆ ನಿಮಗೆ ತಿಂಗಳಿಗೆ 5000 ರೂ ನಿಮ್ಮ ಖಾತೆಗೆ ಬರಲಿದೆ.
Free ವಿದ್ಯಾರ್ಥಿವೇತನ | APPLY HERE ಕ್ಲಿಕ್ |
ಉಚಿತ ಸರ್ಕಾರಿ ಯೋಜನೆ | APPLY HERE ಕ್ಲಿಕ್ |
ಸರ್ಕಾರಿ ಉದ್ಯೋಗ | APPLY HERE ಕ್ಲಿಕ್ |
ಅಟಲ್ ಪಿಂಚಣಿ ಯೋಜನೆಯ ಅರ್ಹತೆಗಳು:
- 18-40 ವರ್ಷ ದವರಾಗಿರಬೇಕು
- ಯಾವುದೇ ಇತರ ಸಾಮಾಜಿಕ ಭದ್ರತಾ ಯೋಜನೆಯಿಂದ ಪ್ರಯೋಜನಗಳನ್ನು ಪಡೆಯಬಾರದು.
- KYC ಕಂಪ್ಲೀಟ್ ಸಕ್ರಿಯ ಬ್ಯಾಂಕ್ ಖಾತೆಯನ್ನು ಹೊಂದಿರಬೇಕು
- ವೃತ್ತಿಯ ನಂತರ ಮಾಸಿಕ ಪಿಂಚಣಿ ಖಾತರಿಪಡಿಸುವ ಯಾವುದೇ ಕಾರ್ಯಕ್ರಮದ ಸದಸ್ಯರಾಗಿರಬಾರದು.
ಈ ಯೋಜನೆಗೆ ಅರ್ಜಿಸಲ್ಲಿಸುವುಸು ಹೇಗೆ?
- ಅರ್ಜಿ ಹಾಕುವವರರು ಬ್ಯಾಂಕ್ ಅಥವಾ ಪೋಸ್ಟ್ ಆಪೀಸ್ ಅಲ್ಲಿ ಖಾತೆಯನ್ನು ಹೊಂದಿರಬೇಕು
- ಬ್ಯಾಂಕ್ ಖಾತೆಯಲ್ಲಿ ಕನಿಷ್ಠ ಬ್ಯಾಲೆನ್ಸ್ ಅನ್ನು ನಿರ್ವಹಿಸಬೇಕು
- ಬ್ಯಾಂಕ್ಗೆ ತೆರಳಿ ಅರ್ಜಿ ಸಲ್ಲಿಸಬಹು ಅಥವಾ ಆನ್ ಲೈನ್ ನಲ್ಲಿ ಬ್ಯಾಂಕ್ ಅಪ್ಲಿಕೇಶನ್ ಮೂಲಕ ಹಾಗೂ ಇಂಟರ್ ನೆಟ್ ಮುಖಾಂತರ ಅರ್ಜಿ ಸಲ್ಲಿಸಬಹುದು
ಪ್ರಮುಖ ಲಿಂಕ್ಗಳು:
ವಾಟ್ಸಾಪ್ ಗ್ರೂಪ್ ಜಾಯಿನ್ ಲಿಂಕ್ | Click Here |
ಟೆಲಿಗ್ರಾಮ್ ಗ್ರೂಪ್ ಜಾಯಿನ್ ಲಿಂಕ್ | Join Telegram |
ಡೌನ್ಲೋಡ್ ಅಪ್ಲಿಕೇಶನ್ | Click Here |
ಹೆಚ್ಚಿನ ಸರ್ಕಾರಿ ಯೋಜನೆಗಳು | Apply Now |
Home Page | Click Here |
ಅಟಲ್ ಪಿಂಚಣಿ ಯೋಜನೆಯ ಪ್ರಯೋಜನಗಳು
- ಚಂದಾದಾರರು 60 ವರ್ಷಗಳನ್ನು ತಲುಪಿದ ನಂತರ ನಿಯಮಿತ ಮಾಸಿಕ ಪಿಂಚಣಿ ಪಾವತಿಸಲಾಗುತ್ತದೆ.
- ಚಂದಾದಾರರು ತಮ್ಮ ಆಯ್ಕೆಯ ಪಿಂಚಣಿ ಮೊತ್ತವನ್ನು ರೂ.1,000 ರಿಂದ ರೂ.5,000 ವರೆಗೆ ಆಯ್ಕೆ ಮಾಡಿಕೊಳ್ಳಲು ಮುಕ್ತರಾಗಿದ್ದಾರೆ
- ಸರ್ಕಾರವು ಚಂದಾದಾರರ ಕೊಡುಗೆಯ ಶೇಕಡಾ 50 ರಷ್ಟು ಅಥವಾ 1,000 ರೂ.ಗಳನ್ನು ನಿರಂತರ 5 ವರ್ಷಗಳವರೆಗೆ ಪಿಂಚಣಿದಾರರ ಖಾತೆಗೆ ಪ್ರೋತ್ಸಾಹಕವಾಗಿ ನೀಡುತ್ತದೆ.
- ಈ ಯೋಜನೆಯ ಸಮಯದಲ್ಲಿ ಅರ್ಜಿದಾರರು ಮರಣಹೊಂದಿದರೆ, ಸಂಗಾತಿಯ ಮರಣದ ನಂತರ ಮಾಸಿಕ ಪಿಂಚಣಿಯನ್ನು ಸಂಗಾತಿಗೆ ಮತ್ತು ನಾಮಿನಿಗೆ ಒಂದು ದೊಡ್ಡ ಮೊತ್ತವಾಗಿ ಪಾವತಿಸಲಾಗುತ್ತದೆ.
- ಮಾಸಿಕ ಕೊಡುಗೆಯು ಕಡಿಮೆ ಮತ್ತು ಚಂದಾದಾರರ ಮೇಲೆ ಹೊರೆಯಾಗುವುದಿಲ್ಲ.
ಇತರೆ ವಿಷಯಗಳು:
ಹೊಸ ಉದ್ಯಮ ಆರಂಭಿಸಲು ಸರ್ಕಾರದಿಂದ 10000 ರೂ. ಬಿಡುಗಡೆ, ಇದರ ಸದುಪಯೋಗ ಪಡೆಯಲು ಇಂದೇ ಅರ್ಜಿ ಸಲ್ಲಿಸಿ.
ಫುಲ್ ಖುಷ್ ಆದ ಬಾಡಿಗೆದಾರರು! ಜುಲೈ 1 ರಿಂದ ಗೃಹಜ್ಯೋತಿ ಯೋಜನೆ ಅನ್ವಯ, ಆದರೆ ಈ ರೂಲ್ಸ್ ಬ್ರೇಕ್ ಮಾಡುವಂತಿಲ್ಲ